Friday, February 13, 2009

ಪ್ರಕೃತಿ ಶಾಂತಿಯ ತವರು .... ನನ್ನುಸಿರು



"ರವಿ ಕಿರಣ ಮೆಲ್ಲಗೆ ಭುವಿಯ ಚುಂಬಿಸಿರಲು....
ಅದ ಕಂಡು ಚಿಗುರೆಲೆಗಳು ನಾಚಿ ನಗುತಿರಲು.,
ಅರಿವಿಲ್ಲದೆ ಪ್ರಕೃತಿಗೆ ರಂಗೇರಿತ್ತು...
ಅಲ್ಲಿ,ನೆರಳು-ಬೆಳಕಿನ ರಂಗವಲ್ಲಿ ಮೂಡಿತ್ತು...."

No comments: